ಮಂಗಳವಾರ, ಅಕ್ಟೋಬರ್ 1, 2013

ಕೃಷ್ಣ - ಲಾಲು ವಿರೋಧಾಭಾಸ

ಕೃಷ್ಣನೆಂಬ ಗೊಲ್ಲ 
ಜನಿಸಿದರೂ  ಕಾರಾಗೃಹದಲ್ಲಿ 
ಉದ್ಧರಿಸಿದ ಜಗವನ್ನೆಲ್ಲಾ.
ಲಾಲು ಎಂಬ ಗೊಲ್ಲ 
ನಿರ್ದೇಶಿಸಿದ ಮೇವಿನ ಹಗರಣವನ್ನೆಲ್ಲಾ 
ಕಡೆಗೂ ಕಾರಾಗೃಹದಲ್ಲಿ ಬಂಧಿಯಾದನಲ್ಲ.