ಕೃಷ್ಣನೆಂಬ ಗೊಲ್ಲ
ಜನಿಸಿದರೂ ಕಾರಾಗೃಹದಲ್ಲಿ
ಉದ್ಧರಿಸಿದ ಜಗವನ್ನೆಲ್ಲಾ.
ಲಾಲು ಎಂಬ ಗೊಲ್ಲ
ನಿರ್ದೇಶಿಸಿದ ಮೇವಿನ ಹಗರಣವನ್ನೆಲ್ಲಾ
ಕಡೆಗೂ ಕಾರಾಗೃಹದಲ್ಲಿ ಬಂಧಿಯಾದನಲ್ಲ.
ಜನಿಸಿದರೂ ಕಾರಾಗೃಹದಲ್ಲಿ
ಉದ್ಧರಿಸಿದ ಜಗವನ್ನೆಲ್ಲಾ.
ಲಾಲು ಎಂಬ ಗೊಲ್ಲ
ನಿರ್ದೇಶಿಸಿದ ಮೇವಿನ ಹಗರಣವನ್ನೆಲ್ಲಾ
ಕಡೆಗೂ ಕಾರಾಗೃಹದಲ್ಲಿ ಬಂಧಿಯಾದನಲ್ಲ.