ಶನಿವಾರ, ಅಕ್ಟೋಬರ್ 11, 2008

ಗಾಂಧಿ ತಾತ

ಗಾಂಧಿ ತಾತ
ಆಗಿದ್ದರೂ ನಮ್ಮ ನಿಮ್ಮಂತೆ ಸಾಮಾನ್ಯನೀತ
ತೊಡಗಿ ಸತ್ಯ ಶೋಧನೆಯಲ್ಲಿ ಅವಿರತ
ಭೋಧಿಸಿದ ಸತ್ಯ ಅಹಿಂಸೆಗಳನೀತ
ಬಿತ್ತಿದ ಶಾಂತಿಯುತ ಸತ್ಯಾಗ್ರಹದ ಮಂತ್ರ
ನೆಲೆಸಿರುವನು ನಮ್ಮೆಲ್ಲರ ಮನದಲಿ ಆಗಿ ರಾಷ್ಟ್ರಪಿತ.
__________________________________________________________

ಕಾಮೆಂಟ್‌ಗಳಿಲ್ಲ: