ಗಾಂಧಿ ತಾತ
ಆಗಿದ್ದರೂ ನಮ್ಮ ನಿಮ್ಮಂತೆ ಸಾಮಾನ್ಯನೀತ
ತೊಡಗಿ ಸತ್ಯ ಶೋಧನೆಯಲ್ಲಿ ಅವಿರತ
ಭೋಧಿಸಿದ ಸತ್ಯ ಅಹಿಂಸೆಗಳನೀತ
ಬಿತ್ತಿದ ಶಾಂತಿಯುತ ಸತ್ಯಾಗ್ರಹದ ಮಂತ್ರ
ನೆಲೆಸಿರುವನು ನಮ್ಮೆಲ್ಲರ ಮನದಲಿ ಆಗಿ ರಾಷ್ಟ್ರಪಿತ.
__________________________________________________________
ಶನಿವಾರ, ಅಕ್ಟೋಬರ್ 11, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ